MSL

MSL MSL

14/06/2020
06/06/2020

The country has seen so many brave IAS officers till date for maintenance of law and order. Being in the think of things only to bring a change to their respective cities is every IAS

05/06/2020

ನಾಡಿನ ಸಮಸ್ತ ಜನತೆಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.



BS Yediyurappa

04/06/2020

ಮಾನ್ಯ ಸಂಸದರಾದ ಶ್ರೀ ಪ್ರಹ್ಲಾದ ಜೋಶಿ ಅವರ ಆದರ್ಶ ಗ್ರಾಮದ ಯೋಜನೆಯಡಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಎಸ.ಸಿ, ಎಸ್.ಟಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ್ ಕಾಮಗಾರಿಗೆ ಚಾಲನೆ ನೀಡಿ.ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಈಗಾಗಲೇ ಮಾನ್ಯ ಸಂಸದರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿರುವ ಮಾನ್ಯ ಸಂಸದರನ್ನು ನೆನೆದು ಮತ್ತು ಇನ್ನುಳಿದ ಗ್ರಾಮಗಳಿಗೆ ಕೂಡ ಉತ್ತಮ ರಸ್ತೆ ನೀಡುವದಾಗಿ ಭರವಸೆ ನೀಡಿದೆನು.

ಈ ಸಂಧರ್ಭದಲ್ಲಿ ಪಕ್ಷದ ಪ್ರಮುಖರು ಹಾಗು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ತವನಪ್ಪ ಅಷ್ಟಗಿ, ಶ್ರೀ ಸಂತೋಶಗೌಡ ಪಾಟೀಲ,ಶ್ರೀ ಈರಣ್ಣ ಗಾಣಿಗೇರ, ಶ್ರೀ ಟಿ ಎಸ್ ಪಾಟೀಲ್,ಶ್ರೀ ಬಸವರಾಜ್ ತೇಗೂರ ಹಾಗು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

04/06/2020

ಜೂನ್ 5 ರಂದು ಆಚರಿಸಲಾಗುತ್ತಿರುವ ಪರಿಸರ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಒಂದು ಹಬ್ಬವಾಗಿ ಡಿಜಿಟಲ್ ಸ್ವರೂಪದಲ್ಲಿ ಆಚರಿಸುತ್ತಿದ್ದಾರೆ ಹಾಗೂ ಪರಿಸರ ಕಾಳಜಿ ಕುರಿತಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ನೀವೆಲ್ಲರೂ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ.

ಸ್ಪರ್ಧೆಗಳಲ್ಲಿ ಭಾಗವಹಿಸಲು ಈ ಲಿಂಕ್ ಮೇಲೆ ಕ್ಲಿಕ್‌ ಮಾಡಿ: https://kspcbwed.platifi.com/

Karnataka state Pollution control board is celebrating this year World environment Day of June 5, 2020 digital by organising various online events. Please do participate in all of them.

To participate upload in this link: https://kspcbwed.platifi.com/

Karnataka State Pollution Control Board

02/06/2020
29/05/2020

ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಗೋವಿಂದ ಕಾರಜೋಳ ಅವರ ಕಚೇರಿಗೆ ಭೇಟಿನೀಡಿ
ಧಾರವಾಡ ನಗರದ ವಾರ್ಡ ನಂ:೦೩ ರಲ್ಲಿ ಬರುವ ಗುಲಗಂಜಿಕೊಪ್ಪದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಅನುದಾನ ನೀಡಬೇಕೆಂದು ಮನವಿ ಪತ್ರ ನೀಡಲಾಯಿತು.

Address

Dharwad
580001

Website

Alerts

Be the first to know and let us send you an email when MSL posts news and promotions. Your email address will not be used for any other purpose, and you can unsubscribe at any time.

Share