Puttaswamy

Puttaswamy ಗುಡ್

07/01/2024

ಯಳಂದೂರು ತಾಲೂಕಿನ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ (ಬಿ ಸಿ ಎಂ ) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ದಾಖಲಾತಿಯಲ್ಲಿ ಮಾತ್ರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಆದರೆ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನೀಡುವ ಊಟ, ತಿಂಡಿ ಇನ್ನಿತರ ಸೌಲಭ್ಯಗಳು ವಿದ್ಯಾರ್ಥಿಗಳು ನಿಲಯಕ್ಕೆ ಹಾಜರಾಗದಿದ್ದರೂ ಅವರ ಹೆಸರಿನಲ್ಲಿ ಹಣ ಪಡೆಯುತ್ತಿದ್ದು ವಿದ್ಯಾರ್ಥಿ ನೆಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಜಾರಿಯಲ್ಲಿದ್ದರೂ ತಾಲೂಕಿನ ಎರಡು ಇಲಾಖೆಗಳಲ್ಲೂ ಕೂಡ ಬಯೋಮೆಟ್ರಿಕ್ ಹಾಜರಾತಿ ತಕ್ಕಂತೆ ಅನುದಾನ ಹಾಗೂ ಊಟ ತಿಂಡಿ ನಿನ್ನೆ ತಾರೆ ಸೌಲಭ್ಯಗಳನ್ನು ನೀಡುತ್ತಿಲ್ಲ ಇದರಿಂದ ಎರಡು ಇಲಾಖೆಗಳ ಅಧಿಕಾರಿಗಳು ಮತ್ತು ನಿಲಯ ಪಾಲಕರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಇದಕ್ಕೆ ತಾಲೂಕಿನ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಕೂಡ ಎರಡು ಇಲಾಖೆಗಳಲ್ಲಿ ತಮಗೆ ಬೇಕಾದ ವರಿಗೆ ಅಡಿಗೆ ಸಹಾಯಕರು ಮತ್ತು ಇತರೆ ಕೆಲಸಗಳಿಗೆ ನೇಮಕ ಮಾಡಿಕೊಂಡು ಭ್ರಷ್ಟಾಚಾರವನ್ನು ಪ್ರಶ್ನೆ ಮಾಡುವ ಸಂಘ ಸಂಸ್ಥೆಯ ಪ್ರತಿನಿಧಿಗಳಿಗೆ ಬ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎರಡು ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ದಿನನಿತ್ಯ ರಾತ್ರಿ ವೇಳೆ ವಿದ್ಯಾರ್ಥಿ ನಿಲಯಗಳಲ್ಲಿ ಬೆರಳೆಣಿಕೆ ಮಂದಿ ಹಾಜರಾಗುತ್ತಾರೆ ಆದರೆ ವಿದ್ಯಾರ್ಥಿನಿಯಾಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ದೊರಕುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಿಗೆ ಬಾರದಿದ್ದರೂ ಖರ್ಚಾಗುತ್ತಿರುವುದು ದುರಂತದ ಸಂಗಾತಿ ಈ ಬಗ್ಗೆ ಸ್ಥಳೀಯ ಶಾಸಕರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ

07/01/2024

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆ ಭ್ರಷ್ಟರ ಪಾಲಾಗುತ್ತಿದೆ
ರಾಜ್ಯಾದ್ಯಂತ ದೇಶಾದ್ಯಂತ ಮಹಾತ್ಮ ಗಾಂಧಿ ನರೇಗ ಯೋಜನೆ ಗ್ರಾಮ ಪಂಚಾಯತಿ ವ್ಯಾಪ್ತಿ ಅಧಿಕಾರಿಗಳಿಂದ ಹಿಡಿದು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಪಾಲು ಹೋಗುತ್ತಿದೆ
ದಿನನಿತ್ಯ ನರಗೆ ಯೋಜನೆ ಕಾಮಗಾರಿ ಕೆಲಸ ನಡೆಯದೇ ಇದ್ದರೂ ಜಿಪಿಎಸ್ ಮಾಡಿಸಿ ಕೆಲಸ ನಡೆಯುತ್ತಿದೆ ಎಂದು ದಿನನಿತ್ಯ ಗ್ರಾಮೀಣ ಪ್ರದೇಶದಲ್ಲಿ ಆಟೋಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಫೋಟೋಕ್ಕೆ ಸೀಮಿತವಾಗಿದೆ ಆದರೆ ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ದಿನನಿತ್ಯ ಕೆಲಸ ನೀಡುತ್ತಿರುವ ಬಗ್ಗೆ ಎನ್ಎಂಆರ್ ತೆಗೆದು ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಇದರಲ್ಲಿ ಇಂಜಿನಿಯರಿಗೆ ಶೇಕಡಾ 10ರಷ್ಟು , ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಶೇಕಡ ಐದರಷ್ಟು, ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೆ ಮೂರು ಪರ್ಸೆಂಟ್ ಎಂದು ಎಂದು ಪರ್ಸೆಂಟೇಜ್ ಫಿಕ್ಸ್ ಮಾಡಿಕೊಂಡು ದಿನನಿತ್ಯ ಯಾವುದೇ ಕೆಲಸ ನೀಡಿದ್ದರು ಕೇಂದ್ರ ಸರ್ಕಾರದ ಯೋಜನೆ ಅನುದಾನ ಗ್ರಾಮಗಳ ಅಭಿವೃದ್ಧಿಯಾಗದೆ ಅನ್ಯರ ಪಾಲಾಗುತ್ತಿದೆ, ನರೇಗಾ ಯೋಜನೆಯಿಂದ ಯಾವುದೇ ರೀತಿಯ ಗ್ರಾಮಗಳ ಒಳಗಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ದಿನನಿತ್ಯ ನರೇಗಾ ಯೋಜನೆಯಿಂದ ಭ್ರಷ್ಟರಿಗೆ ಅನುಕೂಲವಾಗಿದೆ ಹೊರತು ಗ್ರಾಮಗಳ ಅಭಿವೃದ್ಧಿ ಸಾಧ್ಯವಿಲ್ಲ....

03/01/2024
04/10/2023

Kannada 9 is an upcoming Kannada News Channel of enitre Karnataka.It also Delivering Good quality news content no...

03/10/2023
02/10/2023
11/09/2023

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಬಿಳಿಗಿರಿ ರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದ ಸುತ್ತಾ ಇರುವ ವಾಣಿಜ್ಯ ಮಳಿಗೆ ಅ...

07/09/2023
06/09/2023
05/09/2023

Address

Sc Stret
Kengeri Satellite Town
570441

Alerts

Be the first to know and let us send you an email when Puttaswamy posts news and promotions. Your email address will not be used for any other purpose, and you can unsubscribe at any time.

Contact The Business

Send a message to Puttaswamy:

Share