28/08/2026
ಇಂದು ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ಮೈಸೂರು ಇಲ್ಲಿ "ಕೌಶಲ್ಯ ದರ್ಪಣ" ಕಾರ್ಯಕ್ರಮದಡಿಯಲ್ಲಿ, ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು.
ಕಾರ್ಯಾಗಾರದಲ್ಲಿ ಪ್ರಥಮ ವರ್ಷದ ಬಿ.ಕಾಂ. ನ A ಮತ್ತು B ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡೂ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಒಂದೊಂದು ಗಂಟೆ ಸಮಯದಲ್ಲಿ ಮೂರನೇ ಅವಧಿಯ ತರಬೇತಿಯನ್ನು ನೀಡಲಾಯಿತು.
ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯು ಇನ್ನೂ ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಸಬೇಕೆನ್ನುವ ಹುಮ್ಮಸ್ಸನ್ನು ನನ್ನಲ್ಲಿ ಮತ್ತಷ್ಟು ಹೆಚ್ಚು ಮಾಡಿತು.
ವಿದ್ಯಾರ್ಥಿಗಳ ಹಾಗೂ ಪ್ರಾಂಶುಪಾಲರ ಕೋರಿಕೆಯ ಮೇರೇಗೆ ಇನ್ನೂ ಕೆಲವು ಅವಧಿಯ ತರಬೇತಿ ಕಾರ್ಯಾಗಾರವನ್ನು ಮುಂದುವರಿಸಲಾಗುವುದು.
"ಕೌಶಲ್ಯ_ದರ್ಪಣ"
"ವ್ಯಕ್ತಿತ್ವ_ವಿಕಸನ"
"ಮೈಸೂರು"