Vamshi Publications

Vamshi Publications ಕನ್ನಡ ಪುಸ್ತಕಗಳ ಪ್ರಕಾಶಕರು ಹಾಗೂ ಮಾರಾಟಗಾರರು

9916595916

18/11/2022

ಇತ್ತಿಚೆಗೆ ಕೆಲವು online ಪುಸ್ತಕ ಮಾರಾಟಗಾರರು ಕೆಲವು ಲೇಖಕರ ಪುಸ್ತಕಗಳನ್ನು ನಾವು ಮಾರುವುದಿಲ್ಲ ಅಥವಾ ಅವರು ಬರೆದಿರುವ ಬೆನ್ನುಡಿ ಇರಿವುವ ಪುಸ್ತಕಗಳನ್ನು ನಾವು ಮಾರುವುದಿಲ್ಲ ಅಂದಿದರು ಅದರೆ ಪಾಪ ಇವಾಗ ಅವರಿಗೆ ಅದೇ ಪುಸ್ತಕಗಳನ್ನು ಮಾರಾಟ ಮಾಡಬೇಕಾಗಿರುವ ವಿಪರ್ಯಾಸ ಬಂದಿದೆ.

08/02/2022
https://imojo.in/1leuv6e
20/04/2021

https://imojo.in/1leuv6e

ಲೇಖಕರು : ಕೇಶವ ಮಳಗಿ ಪ್ರಕಾಶಕರು: ದೀಪಂಕುರ ಪ್ರಕಾಶನ ಬೆಲೆ: ೨೮೦.೦೦ ರಿಯಾಯಿತಿ ೧೦%

https://imojo.in/1oe0s60
20/04/2021

https://imojo.in/1oe0s60

ಲೇಖಕರು : ಅಶೋಕ ಪ್ರಕಾಶಕರು : ವಂಶಿ ಪಬ್ಲಿಕೇಷನ್ಸ್ ಪುಟಗಳು : ೩೨೦ ಬೆಲೆ: ೨೮೦.೦೦ ರಿಯಾಯಿತಿ ೧೦%

https://imojo.in/3o5y1ll
20/04/2021

https://imojo.in/3o5y1ll

ಮೂಲ ಲೇಖಕರು : ಎಕ್ ಹಾರ್ಟ ಟೊಲ್ಲೆ ಅನುವಾದ: ಶ್ರೀನಿವಾಸ ಕೃ ದೇಸಾಯಿ ಪ್ರಕಾಶಕರು : ವಂಶಿ ಪಬ್ಲಿಕೇಷನ್ಸ್ ಬೆಲೆ: ೧೫೦.೦೦ ರಿಯಾಯಿತಿ ೧೦%

https://imojo.in/3w3q1oe
20/04/2021

https://imojo.in/3w3q1oe

ಮೂಲ ಲೇಖಕರು : ಮಿಲಿಂದ್ ಖಂಡೇಕರ್ ಅನುವಾದ: ಯು. ಶ್ರೀಧರ್ ಪ್ರಕಾಶನ : ವಂಶಿ ಪಬ್ಲಿಕೇಷನ್ಸ್ ಬೆಲೆ : ೨೫೦.೦೦ ರಿಯಾಯಿತಿ ೧೦%

13/08/2020

100ಕ್ಕೂ ಮಿಕ್ಕು ಹಿಂದೂ ದೇಗುಲ ಜೀರ್ಣೋದ್ಧಾರ ಮಾಡಿದ ,ರಾಮಜನ್ಮಭೂಮಿಯ ಸತ್ಯವನ್ನು ಬಹಿರಂಗ ಪಡಿಸಿದ ಪ್ರಾಕ್ತನ ಶಾಸ್ತ್ರಜ್ಞ ಪದ್ಮಶ್ರೀ ಕೆ ಕೆ ಮೊಹಮ್ಮದ್ ಅವರ ಮಲೆಯಾಳಂ ಆತ್ಮಕಥನ" ನಾನೆಂಬ ಭಾರತೀಯ" ಕನ್ನಡದಲ್ಲಿ.
ಪ್ರತಿಗಳು ಲಭ್ಯ.ರೂ.160.

http://www.navakarnatakaonline.com/nanemba-bharatheya-k-k-muhammed-an-autobiography

11/08/2020

GET FREE SAMPLE ಸನ್ ತ್ಸು ಸುಮಾರು 2500 ವರ್ಷಗಳ ಹಿಂದಿನ ಚೀನೀ ಯೋಧ ಮತ್ತು ತತ್ವಜ್ಞಾನಿ. ತತ್ವಶಾಸ್ತ್ರದ ಮೂಲ ಅಂಶವನ್ನು ಆರ್ಟ್ ಆಫ್ ವಾರ್ ಎಂಬ ಪು....

31/07/2020
ಬರಲಿರುವ ಹೊಸ ಕೃತಿ ವ್ಯಕ್ತಿತ್ವ ವಿಕಸನದ ಪುಸ್ತಕ
17/07/2020

ಬರಲಿರುವ ಹೊಸ ಕೃತಿ ವ್ಯಕ್ತಿತ್ವ ವಿಕಸನದ ಪುಸ್ತಕ

ದಾನವ ಗುರು ನೀಷೆಕಳೆದ ನೂರೈವತ್ತು ವರ್ಷಗಳಲ್ಲಿ ಜನಿಸಿದ ಮಹಾ ಮೇಧಾವಿಗಳಲ್ಲಿ ಒಬ್ಬನಾದಫ್ರೆಡರಿಕ್ ನೀಷೆಯ ಬದುಕು ಸಹ ಅವನ ತತ್ವಜ್ಞಾನದಷ್ಟೇ ವಿಚಿತ...
03/11/2019

ದಾನವ ಗುರು ನೀಷೆ

ಕಳೆದ ನೂರೈವತ್ತು ವರ್ಷಗಳಲ್ಲಿ ಜನಿಸಿದ ಮಹಾ ಮೇಧಾವಿಗಳಲ್ಲಿ ಒಬ್ಬನಾದ
ಫ್ರೆಡರಿಕ್ ನೀಷೆಯ ಬದುಕು ಸಹ ಅವನ ತತ್ವಜ್ಞಾನದಷ್ಟೇ ವಿಚಿತ್ರ ವಿರೋಧಾಭಾಸಗಳಿಂದ
ಕೂಡಿದೆ. ಚರ್ಚಿನ ಪಾದ್ರಿಗಳ ವಂಶದಲ್ಲಿ ಜನಿಸಿದ ಈ ವ್ಯಕ್ತಿ ದೇವರ ಸಾವನ್ನು
ಘೋಷಿಸಿದ. ಸತ್ಯ ಮತ್ತು ಸ್ವಾತಂತ್ರ್ಯಗಳನ್ನು ಆರಾಧಿಸಿದ ಒಬ್ಬ ತತ್ವಜ್ಞಾನಿ ನಾಜೀವಾದದ
ಹರಿಕಾರನೆನಿಸಿದ (ಇದಕ್ಕೆ ಅವನ ತಂಗಿಗೆ ಧನ್ಯವಾದ ಹೇಳಬೇಕು!). ‘ಹೊಸ ಮನುಷ್ಯ’ನ
ಅವತರಣವನ್ನು ಸಾರಿದ ಪ್ರವಾದಿ ಕೊನೆಗೆ ಮಾನಸಿಕವಾಗಿ ಅಸ್ವಸ್ಥನಾದ ತನ್ನ ಬದುಕಿನ
ಕೊನೆಯ ದಿನಗಳನ್ನು ಕತ್ತಲೆಯಲ್ಲಿ ಕಳೆದ. ಆಧುನಿಕ ಪಾಶ್ಚಿಮಾತ್ಯ ಚಿಂತನೆಯ
ಪಿತಾಮಹನಾದ ಫ್ರೆಡರಿಕ್ ನೀಷೆಯ ಪ್ರತಿಭೆ ಏಕಮುಖಿಯಾದದ್ದಲ್ಲ. ಅವನ
ಬರವಣಿಗೆಗಳನ್ನು ಪರಿಶೀಲಿಸಿದರೆ ಆತ ಬರೀ ಬುದ್ಧಿಜೀವಿ ಮಾತ್ರವಲ್ಲ; ಒಬ್ಬ ಸ್ವತಂತ್ರ
ಚಿಂತಕ, ನೈತಿಕವಾದಿ, ವಿಜ್ಞಾನಿ, ವಿಜ್ಞಾನ ವಿರೋಧಿ, ಧಾರ್ಮಿಕ ವ್ಯಕ್ತಿ, ಬಂಡಾಯಗಾರ,
ಪ್ರವಾದಿ, ಸಂಗೀತ ಶಾಸ್ತ್ರಜ್ಞ, ಅಭಿಜಾತ ಕವಿ, ಒಬ್ಬ ತಿಕ್ಕಲು ಮನುಷ್ಯ ಎಲ್ಲವೂ
ಆಗಿದ್ದನೆಂದು ತೋರುತ್ತದೆ. ಅವನು ಸ್ವತಃ ತನ್ನ ಬಗ್ಗೆ - ಮನುಷ್ಯನ ಮನಸ್ಸಿನ
*
ನೀಷೆಯ ಪ್ರಾತಿನಿಧಿಕ ಲೇಖನಗಳ ಅನುವಾದ ಕೃತಿ ‘ಹುಚ್ಚುತನವೇ ಅನುಗ್ರಹ’(೨೦೧೦)ಕ್ಕೆ
ಬರೆದಿದ್ದ ಬೆನ್ನುಡಿಯಲ್ಲಿ ಶ್ರೀ ಯು.ಆರ್. ಅನಂತಮೂರ್ತಿಯವರು ಈ ಪದ ಬಳಸಿದ್ದರು.
“ಕನ್ನಡ ಸಾಹಿತ್ಯ ಲೋಕಕ್ಕೂ ವೈಚಾರಿಕ ಲೋಕಕ್ಕೂ ಅತ್ಯಂತ ಅಗತ್ಯವಾಗಿದ್ದ ನೀಷೆಯ
ಬಗೆಗಿನ ಒಂದು ಒಳ್ಳೆಯ ಕೃತಿಯನ್ನು ವಾಸುದೇವಮೂರ್ತಿ ಕೊಟ್ಟಿದ್ದಾರೆ. ಕ್ರೈಸ್ತಧರ್ಮಕ್ಕೆ ವಿರೋಧವಾಗಿ
ನಿಂತ ಈ ನೀಷೆ ಪಾಶ್ಚಾತ್ಯ ಪ್ರಪಂಚದಲ್ಲಿ ಒಂದು ಹೊಸ ವೈಚಾರಿಕತೆ ಹುಟ್ಟಿಸಿದವನು. ನಮ್ಮ ಎಲ್ಲ
ಭಾವುಕ ಸುಳ್ಳುಗಳಿಂದ, ಅನುಭಾವದ ವಂಚನೆಗಳಿಂದ, ಆಧ್ಯಾತ್ಮಿಕ ಕಲ್ಪನೆಗಳಿಂದ ಹೊರಬಂದವನು.
ನಮ್ಮನ್ನು ಬೆಚ್ಚಿಸಿ ನಮ್ಮ ಒಳಗನ್ನು ಕನಿಕರವಿಲ್ಲದಂತೆ ಕಾಣಿಸುವ ಈ ದೃಷ್ಟಾರ ನಮ್ಮನ್ನು ಬಿಡುಗಡೆಗೆ
ಹುಡುಕುವಂತೆ ಎಲ್ಲ ಧರ್ಮಗಳನ್ನು ಪರೀಕ್ಷಿಸಬಲ್ಲವನು. ಕೆಲವೊಮ್ಮೆ ಇವನನ್ನು ಓದಿದವರು ತಮ್ಮ
ಮನಸ್ಸಿನಲ್ಲೇ ನಿಜವೆಂದುಕೊಂಡರೂ ಹೊರಗೆ ಅದನ್ನು ಒಪ್ಪಿಕೊಳ್ಳದವರಾಗಿರುತ್ತಾರೆ. ಹೀಗೆ ನಮಗೆ
ನಮ್ಮಿಂದಲೇ ಗುಪ್ತವಾದ ಲೋಕಕ್ಕೆ ಪ್ರವೇಶ ಕೊಡಬಲ್ಲ ದಾನವ ಗುರು ಈ ನೀಷೆ”
- ಯು.ಆರ್. ಅನಂತಮೂರ್ತಿ

Address

Nelamangala

Telephone

+919916595916

Website

Alerts

Be the first to know and let us send you an email when Vamshi Publications posts news and promotions. Your email address will not be used for any other purpose, and you can unsubscribe at any time.

Contact The Business

Send a message to Vamshi Publications:

Shortcuts

Share

Category