20/01/2026
📢 ಸಾರ್ವಜನಿಕರ ಗಮನಕ್ಕೆ 📢
ಯುವ ಉದ್ಯಮಿ, ಪರಿಸರ ಪ್ರೇಮಿ ಹಾಗೂ ಸಮಾಜಸೇವಕರಾದ
ಶ್ರೀ ಮಲ್ಲಿಕಾರ್ಜುನ ಶಿರಗೋಳ ಅವರ ಹುಟ್ಟುಹಬ್ಬದ ನಿಮಿತ್ತ,
➡️ ಉಚಿತ ಆರೋಗ್ಯ ತಪಾಸಣೆ
➡️ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ
➡️ ರಕ್ತದಾನದ ಜಾಗೃತಿ ಜಾಥಾ
➡️ ರಕ್ತದಾನ ಶಿಬಿರ
➡️ ವಿವಿಧ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರಿಂದ ಉಚಿತ ಚಿಕಿತ್ಸೆ ಹಾಗೂ ಔಷಧಿ
ಈ ಸಮಾಜಮುಖಿ ಕಾರ್ಯಕ್ರಮವನ್ನು
ಲಯನ್ಸ್ ಕ್ಲಬ್, ಶಶಿ ಚಾರಿಟೇಬಲ್ ಟ್ರಸ್ಟ್, ವೇದ ಕಣ್ಣಿನ ಆಸ್ಪತ್ರೆ, ಅವಿಘ್ನಾ ಆಸ್ಪತ್ರೆ,
ಪಾಟೀಲ್ ದಂತ ಚಿಕಿತ್ಸಾಲಯ, ಶ್ರೀ ಹರಿ ಪ್ಯಾರಾ ಮೆಡಿಕಲ್ ಕಾಲೇಜು
ಮತ್ತು ಯಾದಗಿರಿ ರಕ್ತನಿಧಿ ಕೇಂದ್ರ (ಯಿಮ್ಸ್) ಇವರ ಸಹಯೋಗದಲ್ಲಿ ಆಯೋಜಿಸಲಾಗಿದೆ.
🗓️ ದಿನಾಂಕ: 22-01-2026 (ಗುರುವಾರ)
⏰ ಸಮಯ: ಬೆಳಿಗ್ಗೆ 9:00 ಗಂಟೆಯಿಂದ
📍 ಸ್ಥಳ: ಶ್ರೀ ಬಸವೇಶ್ವರ ಕಲ್ಯಾಣ ಮಂಟಪ, ಯಾದಗಿರಿ
👉 ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಈ ಸದುಪಯೋಗವನ್ನು ಪಡೆಯಬೇಕಾಗಿ ವಿನಂತಿ 🙏